ಸರ್ಕಾರಿ ಪ್ರೌಢ ಶಾಲೆಯಲ್ಲಿ ಗಿಡ ನಾಟಿ ಮಾಡಿದ ಅಳದಂಗಡಿ ಶೌರ್ಯ ತಂಡ.

ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ಅಳದಂಗಡಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಸರ್ಕಾರಿ ಪ್ರೌಢ ಶಾಲೆಯಲ್ಲಿ ತೆಂಗಿನ ಗಿಡ ನಾಟಿ ಶ್ರಮದಾನ ಮಾಡಿದರು.

ಶಾಲಾ ಶಿಕ್ಷಕರ ಮನವಿಯಂತೆ ಶ್ರಮದಾನ ನಡೆಸಿದ ಸ್ವಯಂಸೇವಕರು ಶಾಲೆಯ ಪರಿಸರದಲ್ಲಿ ಸ್ವಚ್ಚತೆ ಶ್ರಮದಾನವನ್ನು ನಡೆಸಿದರು. ತೆಂಗಿನ ಗಿಡಗಳನ್ನು ಶಾಲೆಯಿಂದ ನೀಡಿದ್ದು ಸ್ವಯಂಸೇವಕರು ಗುಂಡಿಗಳನ್ನು ತೆಗೆದು ನಾಟಿ ಮಾಡುವ ಕೆಲಸ ಮಾಡಿದ್ದಾರೆ.

ಗಿಡ ನಾಟಿ ಮಾಡುವ ಗುಂಡಿಗೆ ಅಗತ್ಯ ಸೊಪ್ಪು ಸಂಗ್ರಹಿಸಿ ಒಟ್ಟು 25 ತೆಂಗಿನ ಗಿಡ ನಾಟಿ ಮಾಡಿದ್ದಾರೆ.

ಸ್ವಯಂಸೇವಕರಾದ ಅಮಿತಾ, ನಳಿನಿ, ರವಿಚಂದ್ರ, ಪ್ರಕಾಶ, ಹರೀಶ, ನಾರಾಯಣ, ಅಶೋಕ, ಹರಿಣಾಕ್ಷಿ ಶ್ರಮದಾನದಲ್ಲಿ ಭಾಗವಹಿಸಿದ್ದರು.

Share Article
Previous ಅಂಕೋಲಾ ಕಡಲ ತೀರದಲ್ಲಿ ಸ್ವಚ್ಚತಾ ಶ್ರಮದಾನ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved